Saturday, 4th May 2024
 
Advertise With Us | Contact Us

7 years ago

ಸ್ಮಾರ್ಟ್ ಸಿಟಿಯಾಗಲಿದೆ ಬೆಂಗಳೂರು

ಬೆಂಗಳೂರು : ಪ್ರಧಾನಿ ಮೋದಿಯವರ ಮಹತ್ತ್ವದ ಯೋಜನೆಯಾದ ದೇಶದ 109 ಸಿಟಿಗಳನ್ನು ಸ್ಮಾರ್ಟ್ ಸಿಟಿಯಾಗಿ ರೂಪಿಸುವ ಯೋಜನೆಯಲ್ಲಿ ಇದೀಗ ಬೆಂಗಳೂರು ಸೇರಿಕೊಂಡಿದೆ. ಸ್ಮಾರ್ಟ್ ಸಿಟಿಯಾಗುವ 109ಸಿಟಿಗಳ ಪೈಕಿ ಬೆಂಗಳೂರು ಮೂವತ್ತು ಹೆಸರುಗಳಿರುವ ಮೂರನೇ ಪಟ್ಟಿಯಲ್ಲಿ 14 ನೇ ಸ್ಥಾನ ಪಡೆದುಕೊಂಡಿದೆ. ಕೇಂದ್ರದ 1700 ಕೋಟಿ ಅನುದಾನದಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದಲಿದೆ. ಸದ್ಯ 500 ಕೋಟಿ ಬರಲಿದ್ದು ರಾಜ್ಯ ಸರ್ಕಾರ ಕೂಡಾ ಹಣ ವೆಚ್ಚ ಮಾಡಲಿದೆ. ರಸೆಲ್ ಮಾರುಕಟ್ಟೆ, ಕೆ ಆರ್ ಮಾರುಕಟ್ಟೆ, ಟೆಂಡರ್ ಶೂರ್ […]

7 years ago

ನಟಿ ಅಂಜಲಿ ಶ್ರೀವಾಸ್ತವ್ ಅನುಮಾನಾಸ್ಪದ ಸಾವು

ಮುಂಬೈ : ಭೋಜ್‌ಪುರಿ ಭಾಷಾ ನಟಿ ಅಂಜಲಿ ಶ್ರೀವಾಸ್ತವ್ ತಮ್ಮ ಅಂಧೇರಿಯ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 29 ವರ್ಷದ ಅಂಜಲಿ ಶ್ರೀವಾಸ್ತವ್ ತಮ್ಮ ಅಂಧೇರಿ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಎಷ್ಟು ಫೋನ್ ಕರೆ ಮಾಡಿದರೂ ತೆಗೆಯದ ಕಾರಣ ಅನುಮಾನಗೊಂಡ ಮನೆಯವರು ಡೂಪ್ಲಿಕೇಟ್ ಕೀ ಬಳಸಿ ಕೋಣೆಯ ಬಾಗಿಲನ್ನು ತೆರೆದಾಗ ಈ ಆಘಾತಕಾರಿ ಅಂಶ...

ಮಾತಾಡು ಊರ್ಮಿಳಾ – ಶಿವಕುಮಾರ ಬಿ. ಎ ಅಳಗೋಡು

7 years ago

ರಾಮಾಯಣವೆಂಬ ಮಹಾಕಾವ್ಯ ಸಮುದ್ರದಲ್ಲಿ ಲಕ್ಷೋಪಲಕ್ಷ ಪಾತ್ರಗಳವೆ. ನಮ್ಮಲ್ಲಿ ರಾಮಾಯಣಗಳ ಸಂಖ್ಯೆಗೂ ಮಿತಿಯಿಲ್ಲ. ‘ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ; ತಿಂಥಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ’ ಎಂದು ಕುಮಾರವ್ಯಾಸ ಒಂದೆಡೆ ಹೇಳುತ್ತಾನೆ. ಇಲ್ಲಿ ಕೆಲವು ಹೆಬ್ಬಂಡೆಗಳಂಥಹ ಪಾತ್ರಗಳಿದ್ದರೆ, ಇನ್ನು ಕೆಲವು ಮಧ್ಯಮ,...

ಸೈಬರ್ ಕ್ರೈಮ್ ನಲ್ಲಿ ಬೆಂಗಳೂರಿಗೆ ಅಗ್ರಸ್ಥಾನ

7 years ago

ಬೆಂಗಳೂರು,ಜೂ.22 : ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ( NCRB) ನೆಡೆಸಿರುವ ಸಮೀಕ್ಷೆಯಲ್ಲಿ ಸೈಬರ್ ಕ್ರೈಮ್ ನಲ್ಲಿ ಐಟಿ ಸಿಟಿ ಬೆಂಗಳೂರು ಅಗ್ರಸ್ಥಾನದಲ್ಲಿದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ. ಎನ್.ಸಿ.ಆರ್.ಬಿ ನೆಡೆಸಿರುವ ಸಮೀಕ್ಷೆಯ ಪ್ರಕಾರ 1041 ಸೈಬರ್ ಕ್ರೈಮ್ ಪ್ರಕರಣಗಳು ಬೆಂಗಳೂರಿನಲ್ಲಿ...

ರೈತರ “ಋಣ” ತೀರಿಸಿದ ಸಿದ್ಧರಾಮಯ್ಯ

7 years ago

ಬೆಂಗಳೂರು, ಜೂ.21: ಅನ್ನದಾತನಿಗಾಗಿ ಹಲವರು ಕನಿಕರ ತೋರಿಸುವ ಅಮೋಘ ದಿನಗಳಿಗೆ ಸಾಕ್ಷಿ ಎಂಬಂತಿವೆ ಚುನಾವಣೆ ಸನ್ನಿಹಿತವಾದ ಈ ದಿನಗಳು. ಇದಕ್ಕೆ ನಿದರ್ಶನವೆಂಬಂತೆ ರಾಜ್ಯಸರ್ಕಾರ ಕೃಷಿಕರ ಐವತ್ತು ಸಾವಿರ ರೂಪಾಯಿ ಸಾಲಮನ್ನಾ ಘೋಷಿಸಿದ್ದು, ಸಹಕಾರಿ ಬ್ಯಾಂಕುಗಳಲ್ಲಿನ ಎಲ್ಲಾ ರೈತರ ಐವತ್ತು ಸಾವಿರದವರೆಗಿನ ಸಾಲಗಳು...

ತಪ್ಪಿಲ್ಲ ನಿನ್ನೊಳು ಮಂಥರಾ – ಶಿವಕುಮಾರ ಬಿ. ಎ ಅಳಗೋಡು

7 years ago

ಭಾರತ, ರಾಮಾಯಣಗಳು ಕೇವಲ ಕೆಲವೇ ಮುಖ್ಯಭೂಮಿಕೆಗಳ ರಂಜನೆಗೆ ವೇದಿಕೆಯೋಪಾದಿಯಲ್ಲಿ ಕಾಣಿಸಿಕೊಂಡರೂ, ಅಲ್ಲಿನ ಗೌಣಪಾತ್ರಗಳ ಮನೋವಿಶ್ಲೇಷಣೆಗೆ ಹೃದಯರಂಗಸ್ಥಳವನ್ನು ತೆರವುಗೊಳಿಸಿ ಮೆರೆಸುವ ಹಂಬಲ ನನ್ನಲ್ಲುಂಟಾಗಿದೆ. ರಾಮಕೇಂದ್ರಿತವಾದ ವಾಲ್ಮೀಕಿ ರಾಮಾಯಣದಲ್ಲಿ ಮಂಥರೆಯನ್ನು ಕೇವಲ ಒಂದು ಬಗೆಯಲ್ಲಿ ಮಾತ್ರ ಕಾಣಲಾದರೂ, ಅವಳಲ್ಲಿಯೂ ನಿಷ್ಕಪಟ ಮನವಿದೆ ಎಂಬುದನ್ನು ಅರಿಯಬೇಕಾಗಿದೆ.ವಸ್ತುವೊಂದನ್ನು...

ಪಿಇಎಸ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

7 years ago

21-06-2017, ಬೆಂಗಳೂರು ಯೋಗ ಮಾಡುವುದರಿಂದ ದೇಹ ಹಾಗೂ ಮನಸ್ಸಿಗೆ ನೆಮ್ಮದಿ ನೀಡುವುದಲ್ಲದೆ, ಆರೋಗ್ಯವು ಕೂಡ ಉತ್ತಮವಾಗಿರುತ್ತದೆ. ಪ್ರತಿಯೊಬ್ಬರು ಯೋಗವನ್ನು ಮಾಡಬೇಕು ಎಂದು ಸನ್ಮಾನ್ಯ ರಾಜ್ಯಪಾಲರಾದ ಶ್ರೀ ವಜುಭಾಯಿ ವಾಲಾ ಅವರು ಕಿವಿ ಮಾತು ಹೇಳಿದರು. ಅವರು ಇಂದು ಪಿಇಎಸ್ ಕಾಲೇಜು ಆವರಣದಲ್ಲಿ...

ಈ ಮೂರು ವಿಚಾರಗಳೇ ಭಾರತದ ಸೋಲಿಗೆ ಕಾರಣ

7 years ago

ಜೂ.19 : ಬಹುನಿರೀಕ್ಷಿತ ಭಾರತ ಪಾಕಿಸ್ತಾನ ಪಂದ್ಯ ಭಾರತದ ಪಾಲಿಗೆ ನಿರಾಶಾದಾಯಕವಾಗಿ ಹೊರಹೊಮ್ಮುತ್ತಿದ್ದಂತೆಯೇ ಭಾರತದ ಸೋಲಿನ ಕಾರಣ ದೇಶದಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಅಸಾಮಾನ್ಯ ಆಟಗಾರರೆಂದೇ ಬಿಂಬಿತರಾಗಿದ್ದ ಭಾರತೀಯ ಕ್ರಿಕೇಟಿಗರು ಮಹತ್ತ್ವದ ಫೈನಲ್ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನದ ಎದುರು ಮುಗ್ಗರಿಸಿದ್ದು ಭಾರತ...

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085