Tuesday, 19th March 2024
 
Advertise With Us | Contact Us

3 years ago

ಕರ್ನಾಟಕ ಚಲನಚಿತ್ರ ಅಕಾಡೆಮಿಯ `ಚಿತ್ರ ಸಂಗಮ` ಆನ್ಲೈನ್ ಚಿತ್ರೋತ್ಸವಕ್ಕೆ ಚಾಲನೆ

ಕನ್ನಡ ಚಿತ್ರ ಸಂಸ್ಕೃತಿಯ ಕಂಪು ಪಸರಿಸುವ ಪ್ರಯತ್ನ ಮಹೇಶ್ವರ್ ರಾವ್ ಶ್ಲಾಘನೆ ಬೆಂಗಳೂರು, 1 ನವೆಂಬರ್ 2020 ಕರ್ನಾಟಕ ಚಲನಚಿತ್ರ ಅಕಾಡೆಮಿ ಕನ್ನಡ ರಾಜ್ಯೋತ್ಸವದ ಸುದಿನ ಒಂದು ವಿನೂತನ ಕಾರ್ಯಕ್ರಮಕ್ಕೆ ಮುಂದಡಿಯಿಟ್ಟಿದ್ದು, ಚಿತ್ರ ಸಂಗಮ ಹೆಸರಿನಲ್ಲಿ ಆನ್ಲೈನ್ ಚಲನಚಿತ್ರೋತ್ಸವವನ್ನು ರಾಜ್ಯೋತ್ಸವದ ಉಡುಗೊರೆಯಾಗಿ ಚಿತ್ರ ರಸಿಕರಿಗೆ ನೀಡಿದೆ. ಕನ್ನಡದ ಶ್ರೇಷ್ಠ ಚಿತ್ರಗಳನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ತನ್ನ ಅಧಿಕೃತ ಜಾಲತಾಣದಲ್ಲಿ ಪ್ರೇಕ್ಷಕರ ವೀಕ್ಷಣೆಗೆ ಅನುಕೂಲವಾಗವಂತೆ ನೀಡುತ್ತಿದ್ದು ವಾರ್ತಾ ಮತ್ತು ಸಾರ್ವಜಕನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ವರ ರಾವ್ […]

6 years ago

ತನ್ನ ಹೆಸರಿನ ವಿಶೇಷ ಆಭರಣ ಪ್ರದರ್ಶನ ಉದ್ಘಾಟಿಸಿದ ನಟಿ ಕೀರ್ತಿ ಸುರೇಶ್

02 ಸಪ್ಟೆಂಬರ್ 2018, ಬೆಂಗಳೂರು: ಮಹಿಳೆಯರಿಗೆ ಚಿನ್ನಾಭರಣ ಎಂದರೆ ಖುಷಿಯ ಸಂಗತಿ. ಅದರಲ್ಲೂ ವಿಶೇಷ, ವಿನೂತನ ಹಾಗೂ ಹಳೆಯ ವಿನ್ಯಾಸದ ಆಭರಣಗಳು ಎಂದರೆ ಎಲ್ಲಿಲ್ಲದ ಸಂಭ್ರಮ. ದಕ್ಷಿಣ ಭಾರತದ ಪ್ರಸಿದ್ಧ ಚಿನ್ನಾಭರಣ ಸಂಸ್ಥೆಯಾದ ಎವಿಆರ್ ಜ್ಯೂವೆಲ್ಲರ್ಸ್ ಮಹಿಳೆಯರಿಗಾಗಿ ನವನವೀನ ವಿನ್ಯಾಸದ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟವನ್ನು ತನ್ನ ಬ್ರಾಂಡ್ ಅಂಬಾಸಿಡರ್ ಮತ್ತು...

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085