Tuesday, 16th April 2024
 
Advertise With Us | Contact Us

7 years ago

ಬಡವರು ಸಹ ನೆಮ್ಮದಿಯಿಂದ ಬದುಕುವ ಕಾಲ ಬರಲಿ – ಯಡಿಯೂರಪ್ಪ

ಜೂ.15, 2017, ಮಂಡ್ಯ: ಸ್ಲಂ ಜನರ ಸ್ಥಿತಿಗತಿ ಪರಿಶೀಲನೆಗಾಗಿಯೇ ನಾವು ಜನಸಂಪರ್ಕ ಸಭೆಯನ್ನು ಆಯೋಜಿಸಿ ಆಯಾ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರು ಹೇಳಿದರು.      ಮಂಡ್ಯದ ತಮಿಳು ಕಾಲೋನಿ ನೆಹರೂ ನಗರದ ಮುತ್ತುಮಾರಿಯಮ್ಮ ದೇವಸ್ಥಾನದ ಆವರಣದಲ್ಲಿ ಬಿ.ಜೆ.ಪಿ.ಯ ಸ್ಲಂ ಜನಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರು ನಮ್ಮ ಸರ್ಕಾರ ಮುಂದೆ ಆಡಳಿತಕ್ಕೆ ಬಂದಾಗ ನಿಮ್ಮ ಸಮಸ್ಯೆಗಳನ್ನು ಆಲಿಸುವ ಬದಲು ಮುಂಚೆಯೇ ಜನರ ಸಮಸ್ಯೆಗಳನ್ನು ತಿಳಿದುಕೊಂಡರೆ […]

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085