7 years ago
ಜೂ.15, ಕೊತ್ತನಹಳ್ಳಿ : ಬಿ.ಜೆ.ಪಿ ಜನಸಂಪರ್ಕ ಕಾರ್ಯಕ್ರಮದ ಅಂಗವಾಗಿ ರಾಜ್ಯದ ವಿವಿಧೆಡೆ ನೆಡೆಯುತ್ತಿರುವ ‘ಬಿ.ಜೆ.ಪಿ ನಡಿಗೆ ದಲಿತರ ಮನೆಗೆ’ ಅಂಗವಾಗಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊತ್ತನಹಳ್ಳಿ ಗ್ರಾಮದ ರೈತ ಬಾಂಧವರ ಮನೆಗೆ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್ ಯಡಿಯೂರಪ್ಪನವರು ಭೇಟಿ ನೀಡಿದರು. ನಂತರ ಗ್ರಾಮದ ಹೊನ್ನಾರುತಿ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ನೆಡೆದ ಜನಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಬಿ.ಎಸ್ ಯಡಿಯೂರಪ್ಪನವರು, ಕರ್ನಾಟಕ ರಾಜ್ಯದ ಎಲ್ಲರ ಏಳ್ಗೆಗಾಗಿ ಪ್ರಾಮಾಣಿಕ ಪ್ರಯತ್ನದ ಭಾಗವಾಗಿ ಇಂದು ಆರ್ತರ, ದೀನದಲಿತರ ಮೊಹಲ್ಲಾಗಳಿಗೆ ಭೇಟಿ […]
7 years ago
Bengaluru, June 5 (Karnataka Information): The Karnataka Chief Minister Siddaramaiah has congratulated the Scientists of the Indian Space Research Organization for their significant achievement in successfully launching the G SAT-19 E Communication Satellite. In a message, Siddaramaiah said, it was...