7 years ago
BENGALURU, AUGUST 22 (KARNATAKA INFORMATION ): The Chief Minister Siddaramaiah has asked for a detailed report from the Department of Health and Family Welfare on the media reports relating to the death of children in Kolar District. In the meanwhile, the Department of Health and Family Welfare has issued a clarification on the reports of […]
7 years ago
ಬೆಂಗಳೂರು, ಆಗಸ್ಟ್ 22 ( ಕರ್ನಾಟಕ ವಾರ್ತೆ): ತ್ರಿವಳಿ ತಲಾಖ್ ಕುರಿತಂತೆ ಭಾರತ ಸರ್ವೊಚ್ಛ ನ್ಯಾಯಾಲಯವು ನೀಡಿದ ತೀರ್ಪನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಿಸಿದ್ದಾರೆ. ತ್ರಿವಳಿ ತಲಾಖ್ನ ಸಾಂವಿಧಾನಿಕ ಸಿಂಧುತ್ವ ರದ್ದುಗೊಳಿಸಿ ಸರ್ವೋಚ್ಛ ನ್ಯಾಯಾಲಯವು ಈ ದಿನ ನೀಡಿರುವ ತೀರ್ಪು ಸ್ವಾಗತಾರ್ಹ. ಮುಸಲ್ಮಾನ ಸಮುದಾಯವು, ಅದರಲ್ಲೂ ಆ ಸಮುದಾಯದ ಮಹಿಳೆಯರನ್ನು, ವಿಶ್ವಾಸಕ್ಕೆ ತೆಗೆದುಕೊಂಡು ಈ ತೀರ್ಪನ್ನು...
7 years ago
7 years ago
ಬೆಂಗಳೂರು, ಜುಲೈ 17 ( ಕರ್ನಾಟಕ ವಾರ್ತೆ) : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಅಕ್ರಮಗಳು ನಡೆದಿವೆ ಎಂದು ಇತ್ತೀಚೆಗೆ ಕಾರಾಗೃಹಗಳ ಉಸ್ತುವಾರಿ ಹೊತ್ತಿದ್ದ ಡಿಐಜಿ ಡಿ.ರೂಪಾ ಅವರು ಇಲಾಖೆಗೆ ವರದಿಯನ್ನು ನೀಡಿದ್ದರು. ವರದಿಯಲ್ಲಿನ ಅಂಶಗಳು ಮಾಧ್ಯಮಗಳಿಗೆ ಸೋರಿಕೆಯಾದ ಹಿನ್ನೆಲೆಯಲ್ಲಿ...
7 years ago
BENGALURU, JULY 17 (KARNATAKA INFORMATION): In its unrelenting pursuit of truth and justice, the Government of Karnataka has made consistent efforts to inquire into and act strictly upon cases of...
7 years ago
ಬೆಂಗಳೂರು, ಜುಲೈ 5 ( ಕರ್ನಾಟಕ ವಾರ್ತೆ): ನಗರಾಭಿವೃದ್ಧಿ ಹಾಗೂ ಹಜ್ ಸಚಿವ ಆರ್. ರೋಷನ್ ಬೇಗ್ ಅವರನ್ನು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ...
7 years ago
ಬೆಂಗಳೂರು, ಜೂ.21: ಅನ್ನದಾತನಿಗಾಗಿ ಹಲವರು ಕನಿಕರ ತೋರಿಸುವ ಅಮೋಘ ದಿನಗಳಿಗೆ ಸಾಕ್ಷಿ ಎಂಬಂತಿವೆ ಚುನಾವಣೆ ಸನ್ನಿಹಿತವಾದ ಈ ದಿನಗಳು. ಇದಕ್ಕೆ ನಿದರ್ಶನವೆಂಬಂತೆ ರಾಜ್ಯಸರ್ಕಾರ ಕೃಷಿಕರ ಐವತ್ತು ಸಾವಿರ ರೂಪಾಯಿ ಸಾಲಮನ್ನಾ ಘೋಷಿಸಿದ್ದು, ಸಹಕಾರಿ ಬ್ಯಾಂಕುಗಳಲ್ಲಿನ ಎಲ್ಲಾ ರೈತರ ಐವತ್ತು ಸಾವಿರದವರೆಗಿನ ಸಾಲಗಳು...
7 years ago
ಜೂ.15, 2017, ಶ್ರೀರಂಗಪಟ್ಟಣ: ಮುಖ್ಯಮಂತ್ರಿಯಾಗಬೇಕೆಂಬ ಹಂಬಲ ನನಗಿಲ್ಲ. ಬದಲಾಗಿ ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಬೇಕೆಂಬ ಆಸೆಯಿದೆ. ಅದಕ್ಕಾಗಿ ಯೋಗ್ಯ ಅಭ್ಯರ್ಥಿಯನ್ನೇ ಮಂಡ್ಯದಲ್ಲಿ ನಿಲ್ಲಿಸಿ ರಾಜ್ಯದ ಜನತೆಯ ಉದ್ಧಾರಕ್ಕೆ ಪ್ರಯತ್ನಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹೇಳಿದರು. ಶ್ರೀರಂಗಪಟ್ಟಣದ ಖಾಸಗಿ...
7 years ago
ಜೂ.15, 2017, ಮಂಡ್ಯ: ಸ್ಲಂ ಜನರ ಸ್ಥಿತಿಗತಿ ಪರಿಶೀಲನೆಗಾಗಿಯೇ ನಾವು ಜನಸಂಪರ್ಕ ಸಭೆಯನ್ನು ಆಯೋಜಿಸಿ ಆಯಾ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರು ಹೇಳಿದರು. ಮಂಡ್ಯದ ತಮಿಳು ಕಾಲೋನಿ ನೆಹರೂ ನಗರದ...