Friday, 29th March 2024
 
Advertise With Us | Contact Us

7 years ago

ಅನಂತಪುರದ ಅನಂತಪದ್ಮನಾಭ ದೇವಸ್ಥಾನ

ಸುತ್ತಲೂ ನೀರು ತುಂಬಿದ ಕೆರೆ. ದೂರದಿಂದ ನೋಡುವಾಗ ಅದೊಂದು ಸುಂದರ ಕೃತಕ  ದ್ವೀಪವೆಂಬ ಭಾವನೆ ಮೂಡುತ್ತದೆ. ಆದರೆ ಅದು ಅನಂತಪುರದ ಅನಂತಪದ್ಮನಾಭ ದೇವಸ್ಥಾನವೆಂದು ತಿಳಿದದ್ದು ಅಲ್ಲಿಗೆ ಭೇಟಿಯಿತ್ತಾಗಲೇ..! ಮಂಗಳೂರಿನಿಂದ ಸುಮಾರು 39 ಕಿ.ಮೀ ದೂರವಿರುವ ಕುಂಬ್ಳೆಯಿಂದ ಬದಿಯಡ್ಕ ಮಾರ್ಗವಾಗಿ ಸುಮಾರು ನಾಲ್ಕು ಕಿಲೋಮೀಟರ್ ಸಾಗಿದಾಗ ಅನಂತಪುರ ದೇವಸ್ಥಾನವು ನಮ್ಮನ್ನು ಕೈಬೀಸಿ ಕರೆಯುತ್ತದೆ!. ಬೇಡಿದ ವರವನ್ನು ಕರುಣಿಸುವ, ನಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ಅನಂತಪದ್ಮನಾಭ ದೇವರು ಇಲ್ಲಿ ನೆಲೆಸಿದ್ದಾನೆ. ತಿರುವಂತಪುರದ ಅನಂತಪದ್ಮನಾಭ ದೇವಳಕ್ಕೆ ಇದು ಮೂಲ ಸ್ಥಾನವೆಂಬುದು ಪುರಾಣ […]

7 years ago

ಅರಮನೆ ಮೈದಾನದಲ್ಲಿ ನಾದರವ

ಜೂ.11, ಬೆಂಗಳೂರು : ಬೆಂಗಳೂರಿನ ತ್ರಿಪುರ ವಾಸಿನಿ ಅರಮನೆ‌ ಮೈದಾನದಲ್ಲಿ ಭಾನುವಾರ ಅದ್ಧೂರಿಯ ನಾದಬಿಂದು ಕಾರ್ಯಕ್ರಮ ಜರುಗಿತು. ರೋಟರಿ ಕ್ಲಬ್ ವಿಜಯನಗರ ಸಹಯೋಗದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲರಾದ ವಾಜುಭಾಯ್ ವಾಲಾ ರವರು ಉಪಸ್ಥಿತರಿದ್ದರು. ನಾದರವ ಅರಮನೆಯ ಮೈದಾನದಲ್ಲಿ ಅನುರಣಿಸಿ ಸಂಗೀತಾಸಕ್ತರಿಗೆ ಸಂತಸವಿತ್ತಿದ್ದು ವಿಶೇಷವಾಗಿ...

Launch of G SAT-19 E: Chief Minister Congratulates ISRO Scientists for their significant achievement

7 years ago

Bengaluru, June 5 (Karnataka Information): The Karnataka Chief Minister Siddaramaiah has congratulated the Scientists of the Indian Space Research Organization for their significant achievement in successfully launching the G SAT-19...

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085